ರಾಜ್ಯ ರಾಜಕೀಯದ ಬಗ್ಗೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಯುಗಾದಿಗಿಂತ ಮುಂಚೆಯೇ ನಾನು ಭವಿಷ್ಯ ನುಡಿದಿದ್ದೆ. ಪೈಗಂಬರ್ ಬಗ್ಗೆ ಮುಂಚೇನೆ ಹೇಳಿದ್ದೆ. ಮತೀಯ ಗಲಭೆ ಬಗ್ಗೆ ಮುಂಚೇನೆ ಹೇಳಿದ್ದೆ ಅಂತಾ ಕೋಡಿ ಮಠದ ಶ್ರೀಗಳು ಹೇಳಿದ್ದಾರೆ.
► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:
#TV9Kannada #KodiShree #KodiMutt #FuturePolitics #StatePolitics #CoronaCasesHike #NationalPolitics #kodishree
TV9 Kannada | Kannada News | Latest Kannada News | Kodi Shree, Kodi Mutt, Future Politics, State Politics, Corona Cases Hike, National Politics, KodiShree
Credits: #Politics #Basavaraja/producer|#Manjunath/Video Editor|#TV9D
Within 6 month we will see worst situation
ಸ್ವಾಮೀಜಿ ಅವಾಗ ಹೇಳಿದರು ಈ ತರಾ ಆಗುತ್ತೆ ಅಂತ ಈಗ ಯಾಕೆ ಹೇಳಲ್ಲ ಹೇಗೆ ಕೊನೆ ಗೊಳುತ್ಯೇ ಅಂತ ಸುಮ್ನೆ ಬಿಡ್ರಿ.ಯಾಲ್ಲ ನಂಬೆಡಿ
ಇವನೊಬ್ಬ ಅಲ್ಕಟ್ ನನ್ನ ಮಗ ಇಂತಹ ಅಲ್ಕಟ್ ಮಗನಿಂದ ಹಿಂದೂ ಧರ್ಮದ ಮರ್ಯಾದೆ ಹೋಗ್ತಾ ಇರೋದು……ಥೂ ಇವನ ಜನುಮಕ್ಕೆ ಇಷ್ಟು ನಾಚಿಕೆ ಆಗಬೇಕು….ತಿಂದು ತಿಂದು ನೋಡು ಗೂಳಿ ಹೋರಿ ಇದ್ದಾಗೆ ಇದ್ದಾನೆ
ಇವನ್ ಮಾತು ನಂಬುತ್ತಾ ಇರೋರು ಎಲ್ಲಾ ಅಲ್ಕಟ್ ಸೂ…..ಮಕ್ಕಳು…..
ನಿಮ್ಮಂತ ಜಾತಿ ಜಾತಿಗೊಂದು ಮಠ ಮಂದಿರ ಮಾಡಿಕೊಂಡು ಜಾತಿಯತೆ ವಿಷ ಭಿಜ ಭಿತ್ತಿ ಹಿಂದೂ ಸಮಾಜವನ್ನು ದುರ್ಬಲಗೊಳಿಸಿದರೆ . ಗಂಡಾಂತರ ಕಾದಿದೆ. ಮೊದಲು ಸಾವಿಧಾರಿಗಳಿಗೆ ನಂತರ ಇತರೆ ಹಿಂದೂ ಸಮಾಜದ ಇತರೆ ಎಲ್ಲಾ ಸಮುದಾಯದ ಮೆಲು ಪರಿಣಾಮ ಬಿರುತ್ತದೆ. ಇಗಲೆ ಎಚ್ಚರ ವಹಿಸಿ ಅಸ್ಪರ್ಶತೆ ವಿರುದ್ಧ ಹೊರಟ ಮಾಡಿ. ಹಿಂದೂ ಸಮಾಜಕ್ಕೆ ಶಕ್ತಿ ತುಂಬದಿದ್ದರೆ ನಿವುಗಳೆಲ್ಲರಿಗೂ ಗಂಡಾಂತರ ಕಾದಿದೆ. ಜೈ ಭೀಮ್ . ಜೈ ಹಿಂದ್. ಜೈ ಭಾರತ್
Bari sullu
🙃🙃🙃
SDPI zindabadi
TV channel li baroku munche yak helala nivu
ಒಂದು ತಿಂಗಳ ನಂತರ ಏನಾಗ್ತದೆ ಅಂತ ಈಗಲೇ ಕರಾರುವಕ್ಕಾಗಿ ಹೇಳಲಿ ನೋಡೋಣ. ಎಲ್ಲಾ ಆದ ಮೇಲೆ ನಾನೇ ಹೇಳಿದ್ದು ಅನ್ನೋರು ಬಹಳ ಜನ ಇದ್ದಾರೆ.
Burude burude namma swamygalu bari burude
ಬೆಲೆಏರಿಕೆ,ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬಹುದೇ ಸ್ವಾಮೀಜಿಗಳೇ
ಸ್ವಾಮೀಜಿ ತೂಕ ಕಡಿಮೆ ಮಾಡಿ.. ಅರೋಗ್ಯ ನೋಡಿ ಕೊಳ್ಳಿ…
ಸ್ವಾಮಿ ಗಳೇ, ತವೂ ಕೂಡಾ ಪೈಗಂಬರರ ಬಗ್ಗೆ ಬರೆದಿರುವುದನ್ನು ಹೇಳಿದರೆ, ಅದೇ ಸುಳ್ಳು ಎಂದರೆ ಮುಸಲ್ಮಾನರ ನಂಬಿಕೆ ಸುಳ್ಳು ಎಂದಾಯಿತು. ಹಾಗಾದರೆ ಅವರ ನಂಬಿಕೆ, ಗೌರವದ ಗತಿ?
Ella paper TV nodi rail bidode e burude swami bhavishya 😁😺😄🤓🙉🙈😂🤦♀️🙆
ಇನ್ನು ಮುಂದೆ ದೇಶ ಯಾವ ರೀತಿ ಆಡಳಿತ ಮಾಡಬೇಕು ಅನ್ನೋದರ ಬಗ್ಗೆ ಸ್ವಲ್ಪ ಹೇಳಿ
ಇನ್ನು ಮುಂದೆ ನಮ್ಮ ದೇಶ ಏನಾಗಬಹುದು ಇದರ ಬಗ್ಗೆ ಸ್ವಲ್ಪ ಹೇಳಿ
ಕೋಡಿಹಳ್ಳಿ ಂದ್ರಶೇಖರ್ ಗೆ ಈ ಸ್ವಾಮಿಗೆ ಏನಾದ್ರೂ ಡಿಫರೆನ್ಸ್ ಇದೆಯಾ ಇಲ್ಲವಾ? ತೂಕ ಇಳಿಸಿ ಮೊದ್ಲು. ಎಲ್ಲಾ ನಿಜಾ ಆಗಿದೆ ಅಂತೆ. ಏನು ಆಗಿದೆ? ಅವರ ಅಹಂಕಾರ ಜಾಸ್ತಿ ಆಗಿದೆ. ತಾಕತ್ ಇದ್ರೆ ಕಡಿಮೆ ಮಾಡಿ.
ಯಾರಿಗೂ ಗೊತ್ತಿಲ್ಲದ್ದು ಹೇಳಿಬಿಟ್ಟಿದ್ದಾರೆ, ನೊ ಬೆಲ್ ಕೊಡಿಸಲೇ ಬೇಕು.
Momsa halal cut ye beku, hijabu hakonde erthevi, court yenadharu helali, constitution yenadharu helali,
Namma devarige agolla..
"ಮತಾಂಧರ ಸಂವಿಧಾನ ವಿರೋಧಿ ನಡೆ,ಭವಿಷ್ಯದ ಭಾರತದಲ್ಲಿ ಹಿಂದೂಗಳ ಸ್ಥಾನಮಾನ,ದಲಿತರ ಮೀಸಲಾತಿ ಸೌಲಭ್ಯಗಳು"
ಹಿಜಾಬ್ ಪರವಾದ ಹೋರಾಟಗಳಲ್ಲಿ ಮತಾಂಧರು ಹಿಜಾಬ್ ಧರಿಸುವುದು ನಮ್ಮ ಸಂವಿಧಾನ ಬದ್ಧ ಹಕ್ಕು,ಸ್ವಾತಂತ್ರ್ಯ ಅಂತಾ ಭಾಷಣ ಬಿಗಿಯುತ್ತಿದ್ದರು,ತಮ್ಮ ಎಂದಿನ ಶೈಲಿಯಂತೆ ಪ್ರತಿಭಟನೆ ನೆಪದಲ್ಲಿ ದೊಂಬಿ ಗಲಾಟೆ,ಎಬ್ಬಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ತಮ್ಮ ಕಾರ್ಯ ಸಾಧಿಸಿಕೊಳ್ಳಬಹುದಿತ್ತು ಆದರೆ ಕೋರ್ಟಿನ ಕದ ತಟ್ಟಿ ಯಡವಟ್ಟು ಮಾಡಿಕೊಂಡರು 😁
ಈಗ ಹೈಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ ಶಾಲೆಗಳಲ್ಲಿ "ಯಾವುದೇ ಧರ್ಮದ ಹೆಣ್ಣುಮಕ್ಕಳು ಸಮವಸ್ತ್ರ ಸಂಹಿತೆಯನ್ನ ವಿರೋಧಿಸಿ,ತಮ್ಮ ಧಾರ್ಮಿಕ ಆಚರಣೆಯ ಭಾಗವಾಗಿ ಬೇರೆಯದೇ ವಸ್ತ್ರ ಧರಿಸುವುದು ಸಂವಿಧಾನದ ಆಶಯಗಳಲ್ಲಿ ಒಂದಾದ 'ಸಮಾನತೆ'ಯ ವಿರುದ್ಧವಾಗಿದೆ" ಆದ್ದರಿಂದ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತಿಲ್ಲಾ ಎಂದಿದೆ" ಇಷ್ಟರ ಮೇಲೆ ಇವರು ಸುಪ್ರೀಂ ಕೋರ್ಟಿಗೆ ಹೋದರೂ ಇದೇ ತೀರ್ಪು ಬರಲಿದೆ 👍
ಅದು ಬಹುಶಃ ಮತಾಂಧರಿಗೂ ಗೊತ್ತಿದೆ ಅದಕ್ಕೇ ಈಗ ಮತ್ತೆ ರಾಜ್ಯ ಸರ್ಕಾರದ ಹಿಂದೆ ಬಿದ್ದಿದ್ದಾರೆ ರಾಜಿ ಪಂಚಾಯ್ತಿಗೆ ಕರೆದಿದ್ದಾರೆ,ಬೆಣ್ಣೆ ಸವರುವ ಮಾತುಗಳನ್ನಾಡುತ್ತಾ ಹಿಜಾಬ್ ಗೆ ಅವಕಾಶ ಕೋರುತ್ತಿದ್ದಾರೆ 😂 ಇವರೆಷ್ಟೇ ಅತ್ತು ಗೋಗರೆದರೂ ಸರ್ಕಾರ ಹಿಜಾಬ್ ಗೆ ಅವಕಾಶ ಕೊಡುವಂತಿಲ್ಲಾ,ಕೊಡುವುದೂ ಇಲ್ಲಾ,ಮತ್ತೊಂದು ಕಡೆ ಹಿಜಾಬ್ ಗೆ ಅವಕಾಶ ಕೊಡಿ ಅಂತಾ ಕೋರ್ಟಿನ ಕದ ತಟ್ಟಿದ ಮುಸ್ಲಿಮರು ಈಗ ಹೈಕೋರ್ಟಿನ ಆದೇಶಕ್ಕೆ ಬೆಲೆಕೊಟ್ಟು ಪಾಲನೆ ಮಾಡುತ್ತಾರೆಯೇ?,ಊಹೂಂ ನಮ್ಮ ಕುರಾನ್ ಬಿಟ್ಟು ಬೇರೆ ಯಾರ ಆದೇಶವನ್ನೂ ನಾವು ಪಾಲನೆ ಮಾಡುವುದಿಲ್ಲಾ ಎಂಬ ಹಠಕ್ಕೆ ಬಿದ್ದಿದ್ದಾರೆ.
ಇದರ ಅರ್ಥ ಈ ದೇಶದ ಸಂವಿಧಾನ & ನ್ಯಾಯಾಂಗದ ಮೇಲೆ ಇವರಿಗೆ ನಯಾಪೈಸೆ ಗೌರವವಿಲ್ಲಾ ಈಗ ನಾವು ಆಲೋಚನೆ ಮಾಡಬೇಕಾದದ್ದು ಅಲ್ಪಸಂಖ್ಯಾತರಾಗಿರುವಾಗಲೇ ಹೀಗೆ, ಇನ್ನಿವರು ಬಹುಸಂಖ್ಯಾತರಾದರೆ?,ಈ ದೇಶದ ಸಂವಿಧಾನವನ್ನು ಉಳಿಸುತ್ತಾರೆಯೇ,ಸಂವಿಧಾನವನ್ನು ಒಪ್ಪಿಕೊಂಡು ಅದರಂತೆ ನಡೆಯುತ್ತಿರುವ ಹಿಂದೂಗಳಿಗೆ ಉಳಿಗಾಲವಿದೆಯೇ?,ಅದರಲ್ಲೂ ದಲಿತರಿಗೆ ಸಂವಿಧಾನದ ಅಡಿಯಲ್ಲಿ ಸಿಕ್ಕಿರುವ ಮೀಸಲಾತಿ ಸೌಲಭ್ಯಗಳು ಮುಂದುವರೆಯುತ್ತವೆಯೇ?
Sabaru gintha
Secular khafirs galige hindustan uddara agodhu bekilla
8 to 9 varsha adhamele kashmir thara e non muslims secular khafirs nimma mane hennu makkalanna bittu area mane bittu hogi antha hubli, kg hali and dj halli thara group madkondu bandhu kallu hodedhu long thorsi odisidhaga shathi thootharu gothaguthe yava kade nodtharooo secular khafirs 🤣🤣😝😝😜
DJ hali and kg halli li hege horagina Islamic terrorists galu bandhu khangress dalitha mla manege benki hachidru hage
Hubli lu agirbeku nodi..
ನನ್ನ FB ಲಿಸ್ಟಲ್ಲೂ ತುಂಬಾ ಜನ ಮುಸ್ಲಿಂ ಸ್ನೇಹಿತರಿದ್ದಾರೆ & ಅವ್ರೆಲ್ಲಾ ಕನ್ನಡದಲ್ಲಿ ಕಥೆ ಕವನಗಳನ್ನು ತುಂಬಾ ಅದ್ಭುತವಾಗಿ ಬರೀತಾರೆ. ಹಾಗಾದ್ರೆ. ಇಷ್ಟಿದ್ದ ಮಾತ್ರಕ್ಕೇ ಮುಸ್ಲಿಮರು ಮಾಡಿದ್ದೆಲ್ಲವೂ ಸರಿ ಅಂತಾಗಿಬಿಡುತ್ತಾ? ಎಲ್ಲಾ ಹೀನಕೃತ್ಯಗಳ ಕ್ಷಮೆಗಳಿಗೂ ಇವುಗಳು ಮಾನದಂಡಗಳಾಗಿ ಬಿಡುತ್ತವೆಯಾ? ಇಲ್ಲೇ ಇರೋದು ಸಮಸ್ಯೆ. ಒಳ್ಳೆಯವರಾಗಿರಬೇಕು ನಿಜ…
ಆದರೆ, ನಮ್ಮ ಧರ್ಮದವರು ಅದೇನೇ ಮಾಡಿದರೂ ಎಲ್ಲವನ್ನೂ ಮುಚ್ಚಿಕೊಂಡು ಮೌನ ವಹಿಸುವಷ್ಟು ಒಳ್ಳೆಯವರಾಗಬಾರದು.
ತಪ್ಪು ಮಾಡೋದಷ್ಟೇ ಅಲ್ಲ,
ತಪ್ಪು ಮಾಡಿದವನನ್ನು ರಕ್ಷಿಸೋದು, ಆತನನ್ನು ಸಮರ್ಥಿಸಿಕೊಳ್ಳೋದು ಹಾಗೂ ಆ ತಪ್ಪನ್ನಾಗಲೀ ತಪ್ಪು ಮಾಡಿದವನನ್ನಾಗಲೀ ವಿರೋಧಿಸದೇ ನೈತಿಕ ಬೆಂಬಲ ಸೂಚಿಸೋದು ಕೂಡಾ ಆಗಿರೋ ತಪ್ಪಿಗಿಂತ ಸಾವಿರಪಟ್ಟು ಮಹಾತಪ್ಪು.
ಮುಸ್ಲಿಮರಲ್ಲಿ ಆಗ್ತಿರೋದೇ ಇದು.
ಹಾಗೂ ಸಧ್ಯದ ಎಲ್ಲಾ ಸಮಸ್ಯೆಗಳಿಗೂ ಮೂಲಕಾರಣವೇ ಇದು. ಆಗಲೇ ಆಗೋದು ಸಮಸ್ಯೆ. ತಾನು ಕಾಂಗ್ರೆಸ್, ಪಿಎಫ್ಐ, ಎಸ್ಡಿಪಿಐ ಜೊತೆ ಸೇರಿ ಅದರ ಬಾವುಟ ಹಿಡಿಯೋದು, ಉರುಸ್ ಇತ್ಯಾದಿಗಳಲ್ಲಿ ಹಸಿರು ಬಾವುಟ ಹಾರಿಸುತ್ತಾ ಗುರುತಿಸಿಕೊಳ್ಳೋದು ಹೆಮ್ಮೆ ಅಂದುಕೊಳ್ಳೋ ಅದೇ ಮುಸ್ಲಿಂ ಸ್ನೇಹಿತ, ಹಿಂದುವೊಬ್ಬ ಬಿಜೆಪಿಯದ್ದೋ ಆರ್ಎಸ್ಎಸ್ ನ ಭಗವಾ ಧ್ವಜವನ್ನೋ ಹಿಡಿದಿದ್ದು ನೋಡುತ್ತಿದ್ದಂತೆಯೇ ಕೆರಳಿ ಕೆಂಡಾಮಂಡಲವಾಗಿ ಆತನಿಗೆ ಚಡ್ಡಿಯ ಪಟ್ಟ ಕಟ್ಟಿ ದೂರ ಇಟ್ಟಿರುತ್ತಾನೆ.. ಇಲ್ಲೇ ಆಗ್ತಿರೋದು ಸಮಸ್ಯೆ.
ಬದಲಾಗಬೇಕಿರೋದು ಹಿಂದೂವಲ್ಲ…ಮುಸ್ಲಿಂ.
ತಾನು ತನ್ನ ಧರ್ಮದ ಉಳಿವಿಗಾಗಿ ನಾನು ಮಾಡೋಕ್ ಆಗ್ದಿರೋದು ಅವನ್ಯಾರೋ ಉಗ್ರವಾದವೋ ಆತಂಕವಾದವೋ ಯಾವುದೋ ಒಂದ್ ರೀತಿಯಲ್ಲಿ ಮಾಡ್ತಿದ್ದಾನಲ್ಲ ಅಂತ ಆನನನ್ನು ಬೆಂಬಲಿಸೋ, ಆತನ ಬಗ್ಗೆ ಒಳಗೊಳಗೇ ಹೆಮ್ಮೆ ಪಡೋದೋ ಬಿಟ್ಟು ನಿಜಕ್ಕೂ ತಪ್ಪನ್ನು ಧೈರ್ಯವಾಗಿ ಖಂಡಿಸೋ, ಆ ಕುರಿತು ತಮ್ಮದೇ ಧರ್ಮದಲ್ಲಿ ಜನಜಾಗೃತಿ ಮೂಡಿಸೋ, ಇದನ್ನು ಖಂಡಿಸೋ ಗುಂಪನ್ನು ಸಂಘಟಿಸೋ ಕೆಲಸ ಮಾಡಬೇಕಿದೆ. ಪ್ರತಿಯೊಂದನ್ನೂ ಧರ್ಮದ ಚೌಕಟ್ಟಿನೊಳಗಿಂದಲೇ ನೋಡೋದು ಬಿಟ್ಟು ಸಮಾಜಮುಖಿ ಚಿಂತನೆಯನ್ನೂ ಬೆಳೆಸಿಕೊಳ್ಳಬೇಕಿದೆ.
ಇಂತವುಗಳನ್ನು ನಿಜಕ್ಕೂ ಪ್ರತಿನಿತ್ಯ ಮಸೀದಿಯ ಮೈಕುಗಳಲ್ಲಿ ಕೂಗಿ ಹೇಳೋ ಜರೂರತ್ತಿರೋದು.
ಇವುಗಳಿಗಿಂತಲೂ ಅತ್ಯಂತ ಪ್ರಮುಖ ಹಾಗೂ ತುರ್ತಾಗಿ ಆಗಬೇಕಿರೋ ಕೆಲಸವೆಂದರೆ…
ತಮ್ಮ ರಾಜಕೀಯ ಆರ್ಥಿಕ ಲಾಭಕ್ಕಾಗಿ…
ಏನೇ ಮಾಡಿದ್ರೂ ಮಾಡಿರೋದು ಮುಸ್ಲಿಮರು ಅಂದಾಕ್ಷಣ ಸಮರ್ಥನೆಗೆ ನಿಂತುಬಿಡೋ ಬುದ್ದಿಜೀವಿ ಪ್ರಗತಿಪರ ಮಾನವತಾವಾದಿ ಗಳನ್ನೆಲ್ಲಾ ಮೊದಲು ದೂರ ಇಡಬೇಕಿದೆ. ಅರ್ಧ ಮುಸ್ಲಿಮರು ಹಾಳಾಗ್ತಿರೋದೇ, ಮುಸ್ಲಿಮರು ಮಾಡೋ ಪ್ರತಿಯೊಂದು ಅನಾಚಾರಕ್ಕೂ ಏನೋ ಒಂದು ರೀಸನ್ ನೀಡಿ ಅನುಕಂಪ ತೋರಿಸಿ ಅವರ ಸಮರ್ಥನೆಗ್ ಇಳಿದುಬಿಡೋ ನಸುಗುನ್ನಿಕಾಯಿಗಿಂತಾ ಕಡೆಯಾದ ಇಂತಹಾ ಬುಜೀಸಂತಾನಿಗಳಿಂದಾನೇ.
ಕೌರವರ ಜೊತೆಗೇ ಇದ್ದು ಅವರ ಇಡೀ ವಂಶವೇ ನಿರ್ವಂಶವಾಗುವಂತೆ ಮಾಡಿದ ಶಕುನಿಯ ಸಂತಾನಿಗಳು ಇವರೆಲ್ಲಾ ಎಂಬ ಸತ್ಯವನ್ನರಿತು ಮೊದ್ಲು ಇವ್ರನ್ನು ಬಹಿಷ್ಕರಿಸಿ ಫತ್ವಾ ಹೊರಡಿಸಬೇಕಿದೆ ಮುಸ್ಲಿಂ ಸಮಾಜ.
ಆಗಷ್ಟೇ ಇಂತಹ ಸಂಘರ್ಷಗಳಿಗೊಂದು ತಾರ್ಕಿಕ ಅಂತ್ಯ ಕಾಣೋದಕ್ಕೆ ಸಾಧ್ಯವಿದೆ. ಇಲ್ಲದಿದ್ದಲ್ಲಿ…
ಇಂದು ಜಾತ್ರೆ ಉತ್ಸವಗಳಿಂದ ಆಗಿರೋ ಬಹಿಷ್ಕಾರ, ನಾಳೆ ಊರು ಏರಿಯಾದಿಂದ ಕೇರಿ ಕೇರಿಗಳಿಗೂ ಹಬ್ಬಲಿದೆ. ತೀರಾ ದೊಡ್ಡ ಅನಾಹುತಕ್ಕೆ, ಮತ್ತೊಂದು ಸಾಮಾಜಿಕ ಕ್ರಾಂತಿಗೆ ಕಾರಣವಾಗಲಿದೆ. ಇದು ಆಗಬಾರದು ಅಂತಾದಲ್ಲಿ. ನಿಜಕ್ಕೂ ಮುಸ್ಲಿಮರು ಮೆದುಳಿಗೆ ಹಾಕಿಕೊಂಡಿರೋ ಧರ್ಮದ ಬುರ್ಖಾ ತೆಗೆದು ಶುದ್ಧರಾಗಬೇಕಿದೆ. ಇನ್ನಾದರೂ ಕೇವಲ ಹಿಂದೂಗಳ ವಿರೋಧಕ್ಕಷ್ಟೇ ಸೀಮಿತವಾಗಿಸದೆ ತಮ್ಮ ಗಂಡಸ್ತನವನ್ನು ತಮ್ಮವರ ತಪ್ಪುಗಳನ್ನು ಖಂಡಿಸೋ ವಿಚಾರದಲ್ಲೂ ತೋರಿಸೋ ಅಗತ್ಯವಿದೆ. ಆಗಷ್ಟೇ. ಹಿಂದೂ ಮುಸ್ಲಿಂ ಭಾಯಿ ಭಾಯಿ ಆಗಿ ಬದುಕೋಕೆ ಸಾಧ್ಯವಿದೆ. ಸರ್ವೇ ಜನಾಃ ಸುಖಿನೋ ಭವಂತು…!
ಸಮರ್ಪಣೆ:- ಮೂಲ ಲೇಖಕರು
He never said positively….
Real helidira swamiji, komugalabe aagodu pakka, agli janarige buddi baritte
ಪೈಗಂಬರ್ ಬಗ್ಗೆ ಅವಹೇಳನ ಮಾಡಿಲ್ಲ ಅನ್ಸತ್ತೆ. ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.
Good Guruji…
ಬೇವಾರ್ಸಿ ನನ್ ಮಕ್ಕಳ ಸ್ವಾಮಿಗಳನ್ನು ಏಕವಚನದಲ್ಲಿ ಮಾತನಾಡುತ್ತೀರಾ ಯಾರು ಏಕವಚನದಲ್ಲಿ ಮಾತನಾಡುತ್ತಿದ್ದೀರಿ ನಿಮ್ಮ ನಾಲಿಗೆಗೆ ಹುಳ ಬೀಳುತ್ತೆ ಗುರುಗಳೇ ನೀವು ಹೇಳುತ್ತಾ ಇರುವುದು ಎಲ್ಲಾ ನಿಜ 😆😆 ಬೆವರ್ಸಿ ಬಿಜೆಪಿ 🙉🙊🐵🙈 ಬಿಜೆಪಿ ಯವರಿಗೆ ರಾಜಕೀಯದ ನಶೆ ತಲೆಗೇರಿದೆ ಬೆವರ್ಸಿ ಬಿಜೆಪಿ
Kalla sulla malla
Nambedi kanrappa evnunna 🙏
ಕೋಡಿಶ್ರೀ ಸ್ವಾಮೀಜೀಯವರೇ, ಒಂದು ದೇಶ ಇನ್ನೂ ನಾಶ ಆಗಿಲ್ಲ. ನಿಮ್ಮ ಭವಿಷ್ಯ ಇನ್ನೂ ನಿಜ ಆಗಿಲ್ಲ
ಸ್ವಾಮಿ ಜೀ, ಬ್ರಹ್ಮಾಂಡ ಗುರೂಜಿ ಇಬ್ಬರು ಹೇಳುವ ಮಾತು ನಿಜವಾಗುತ್ತದೆ. ನಾನು ಎಷ್ಟೋ ಬಾರಿ ಗಮನಿಸಿದ್ದೇನೆ …..
Ega ade agtha ede swamy….
ಈ ಮೀಡಿಯಾ ಸುಳ್ಳೇ ಮಕ್ಳನ್ನ ಸರಿ ಹಾಗಿ ಕೆಲಸ ಮಾಡಿ ಆನಿ ಸ್ವಾಮೀಜಿ
🤣🤣🤣
ಪುಂಗಿ ದಾಸ…5000 ವರುಷದ ಇತಿಹಾಸದಲ್ಲಿ ನಡೆದಿರೋದೆ ಅದು ..
Ivanige chappali haara haaki soolimaganige
Le kachda swami hindu devara bagge hindu dharmada bagge avahelana madidaga yelli avitukondiruttiya hadargitti swamy