ಸತ್ತು ಹೂತವರು ಮೇಲೆದ್ದು ಮಾತನಾಡುತ್ತಾರೆ| ರಾಜಕೀಯ ಭೀತಿ ಸೃಷ್ಟಿಯಾಗಲಿದೆ |Kodi Mutta Sree|Tv9 kannada




[matched_content]



The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Quad VPN. They provide you with very fast speeds, while keeping you protected. They can also unblock most streaming sites in the US and UK!!
Grab your own Quad VPN and regain your online privacy now!

32 COMMENTS

  1. ಬೇರೆಳೆನಣೆಕೆಯ ಸ್ವಾಮಿಗಳನ್ನ ಬಿಟ್ರೆ, ಕೆಲವ್ರು ಇಂತೋವ್ರು, ಕೆಲವ್ರು ದೋಚೋರು, ಕೆಲವ್ರು ರಾಜಕಾರಣಿ ಸ್ವಾಮಿಗಳು, ಕೆಲವರು ಕಚ್ಚೆ ಹರ್ಕ ಗಳು, etc. 😡
    ಕಚಡಾ ಕಾವಿ ಸೂ… ಕ್ಳು

  2. 👌👌👌😍👌👌👌 ಇವತ್ತಿನ ಪರಿಸ್ಥಿತಿಗೆ ಚನಾಗಿ ಹೇಳಿದಿರ ಬಿಡಿ ಸಮಗೋಳೇ…… ಮಾರಾಟ ಆಯೋಗಕ್ಕೆ 600 ಕೋಟಿ ವೀರ ಶೈವ ಆಯೋಗಕ್ಕೆ 500 ಕೋಟಿ ಅನುದಾನ ಕೊಡ್ತಾರೆ… ಜನರು ರೈತರು ಹಸಿವಿಂದ ಆತ್ಮಹತ್ಯೆ ಮಾಡ್ಕೋತ ಇದಾರೆ…. Proper ಮೆಡಿಕಲ್ infrastructure ಇಲ್ಲಾ ಇದರ ಬಗ್ಗೆ ಮಾತಾಡ್ಬೇಡಿ…. ಸತ್ತಅವರು ಬಂದು mathadtre ಅದು ಇದು ಅಂತಾ ಏನ್ರಿ ನಿಮ್ಮ್ದೇಲ್ಲಾ ಕಾಮಿಡಿ ಈ carona ಟೈಮೆಲ್ಲಿ

  3. Parihaara Nu Neeve Helale Beku. Swami gale.. Janakke Swamiji Andre positive Power Antha Numbidaare. Jana Egagale Nondu Bendiddare.. E Maathu keli Jana Gabari Aagiddare ..janara Hattiesburg Duddilla Kalasa Ella Entha Time li.Doddavaru Aada Neevu Nimma Makkala Thara erAvailable Janakke dhyrya thumbabeku Athmaviswasa Hechuvanthe parihaarada jyotheli Helike Kottere yellaru Sukavaagi Naadina Jana Nemmadi enda Badukuvanthe maadi GURUI… Helike

  4. ಗುರುಗಳೆ ನಿಮಗೆ ಭವಿಷ್ಯ ಗೊತ್ತಿದೆ ಅಲ್ವಾ,ಅದನ್ನ ತಡಿಯೊಕೆ ನೊಡಿ ನಿಮಗೆ ಅಷ್ಟೊಂದು ಶಕ್ತಿ ಇದ್ರೆ.

    ನಿಮ್ಮಿಂದ ಅದನ್ನ ತಡೆಯೊಕೆ ಆಗಲ್ಲ ಅಂದ್ರೆ, ಸುಮ್ಮನೆ ಇದ್ದು ಬಿಡಿ, ನೀವು ಈ ರೀತಿ ಹೇಳಿ ಜನರಿಗೆ ಇನ್ನಷ್ಟು ಭಯ ಹುಟ್ಟಿಸಬೇಡಿ.

    ನಿಮಗೆ ತಡೆಯೊ ತಾಕತ್ತು ಇದ್ರೇ ಸೈಲೆಂಟ್ ಆಗಿ ಆ ಕೆಲಸ ಮಾಡಿ.

  5. ಈ ಮಂಡೆ ಇಲ್ಲದ ಮುಂಡೇಗಂಡ ಸ್ವಾಮಿಗೆ ಸ್ವತಃ ಅವನ ಬವಿಷ್ಯವೇ ಗೊತ್ತಿಲ್ಲ!ಇನ್ನು ಬೇರೆಯವರ ಬವಿಷ್ಯ ಹೇಳ್ತಾನಂತೆ ಮುಠ್ಠಾಳ, ಜನ ಮರುಳೋ ಜಾತ್ರೆ ಮರುಳೋ ಶಂಕರ ಭಟ್ಟನ ಶಾಟ ಊರುಳೋ ಎನ್ನುವ ಗಾದೆಯ ಮಾತು ಇಂತಹ ಕೆಲಸ ಮಾಡಿ ದುಡಿದು ತಿನ್ನಲು ತಾಕತ್ತಿಲ್ಲದ ಅವಿವೇಕಿ, ಭೂಮಿಗೆ ಭಾರವಾಗಿ ಜೀವನ ನಡೆಸುವ ಜಡಭರತ ಸ್ವಾಮಿಗಳಿಗೆ ಸರಿಯಾಗಿ ಅನ್ವಯಿಸುತ್ತದೆ

  6. Tv 9 ಗೆ ಮಾಡೋಕೆ ಬೇರೆ ಕೆಲಸ ಇಲ್ವ ಯಾವುದಾದರೂ ಒಳ್ಳೆ ಸಾಧಕರ interview ಮಾಡಿ. ನಾದಸ್ವರ ನಾರಾಯಣನ ಕಾರ್ಯಕ್ರಮ ಮಾಡಿ ಪುಣ್ಯ ಬರುವುದು. News 18 kannada ಹರೀಶ್ ನಡೆಸಿಕೊಡುವರು.

  7. ಈ ಯಪ್ಪನ ಬಾಯಲ್ಲಿ ಯಾವತ್ತೂ ಒಳ್ಳೆ ಮಾತು ಬಂದಿಲ್ಲ, ಮುಂದೆ ಬರೋದು ಇಲ್ಲ.ದೊಡ್ಡವರಾಗಿ ಒಳ್ಳೆ ಸ್ಥಾನದಲ್ಲಿ ಇದ್ದು ಜನಕ್ಕೆ ಧೈರ್ಯ ತುಂಬೋ ಮಾತುಗಳನ್ನ ಆಡೋದು ಬಿಟ್ಟು, ಮೊದಲೇ ಹೆದರಿರೋ ಜನಕ್ಕೆ ಇನ್ನೂ ಹೆದರಿಸ್ತಾ ಇದ್ದಾರೆ.ಈ ಸಂಕಷ್ಟದಿಂದ ಪಾರು ಮಾಡಪ್ಪ ದೇವರೇ ಅಂತ ನಾವೆಲ್ಲ ದೇವರತ್ರ ಕೇಳ್ಕೊತಾ ಇದ್ರೆ, ಈ ತಾತಪ್ಪ ಬೇಡದೇ ಇರೋ ಭಯನಾ ಜನರ ಮನಸ್ಸಲ್ಲಿ ತುಂಬತಾ ಇದ್ದಾರೆ😡

  8. ಶ್ರೀ ಶಿವಕುಮಾರ ಸ್ವಾಮಿಗಳು ಇರುವವರೆಗೆ ಯಾವ ರೋಗಗಳು ಈ ಭೂಮಿ ಮೇಲೆ ಇರಲಿಲ್ಲ. ಅವ ರು ಪ್ರತಿ ನಿತ್ಯ ನಿರಂತರ ವಾಗಿ ಶಿವನ ಲಿಂಗರದನೆ ಯನ್ನು ದಿನಕ್ಕೆ ಮೂರು ಬಾರಿ ಮಾಡ್ತಾ ಇದ್ರೂ. ಅವರನ್ನು ಕಳೆದುಕೊಂಡು ಇಡೀ ವಿಶ್ವವೇ ದಿಗ್ಭ್ರಮೆ ಒಳಗಾಗುವ ಕಾಯಿಲೆಗೆ ನಮ್ಮ ಪ್ರಪಂಚ ಬಂದಿದೆ…