Latest Kodi Mutt Swamiji Predictions on Karnataka Rains 2019 | TV5 Kannada
#KodiMutt #KarnatakaRains #tv5kannada
► Subscribe Now – Stay Updated! 🔔
►TO Watch TV5 Kannada News
►Click here ☛
TV5 Kannada – News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website :
► Like us on Facebook:
► Follow us on Twitter:
► Circle us on TV5 News Channel G+:
Hogolo loude ke bal ,,,,, kaala bandmele yen helodu ninu ,,,, tv alli live nodi heltiya ?
Magane nee yenu saakshath bhagavantha na summane janarige hedarisa beda kapata swamy Thikka much kondu summane eru Ninninda aadare yenadaru nere sansathra rige sahaya madu elladiddare summanne eye
ಮೊದಲು ಹೇಳೋಕೆ ಏನಾಗಿತ್ತು ಈಗ ಹೇಳುತ್ತಾರೆ
ಅಣ್ಣಾ…. ನಿಮಗೆ ಜನರ ಮಂಗಳಾರತಿ ಆಘಾತ ಆಗಲಿದೆ.
Aha nin pinda niru baro modle press meet Madi helididre jana bachav agthidrallo.dongi baba.
ಮಳೆಗಲಾದಲ್ಲಿ ಬುರುಡೆ ಜೋತಿಷಿ ಕಾರುಬಾರು
Re parihara kododu bittu
Adaguthe edaguthe antha hedrsbedi egle jana hedaridare
Kala bandaga helodu bavishyaa alla
Kalanusara helike
Hegaguthe antha modle helidre jana safe hagtidru
Alwa swamy
Handi nan maga night enne bitkondu belge eddu boglthane.
Yarige 2012
brammhanda guruji nenapaithu😂😂
BJP HAS NO CABINET FORMED IN KARNATAKA. YEDDY HAS TIME TO DEAL TRANSFERS AND MAKE MONEY. CENTRAL BJP IS NOT AT ALL HAVING CONCERNS ON KARNATAKA FLOODS.
YEDDY IS BEGGING TO PROVIDE MONEY TO EACH CITIZENS OF KARNATAKA TO HELP FLOOD EFFECTED DISTRICTS.
BUT HE HAS MONEY FOR HORSE TRADING. HOW
ನಿಸರ್ಗದ ಆಟ ಬಲ಼ವರಾರು ನನ್ನ ಪ್ರಕಾರ ಇನ್ನು ಮುಂದೆ ನದಿಗಳ ನಡುವೆ ಈ ಮೊಬೈಲ್ ಟವರ್ ಗಳನ್ನು ನಿರ್ಮಾಣ ಮಾಡಬೇಕು ಎಕೆಂದರೆ ಒಂದು ವೆಳೆ ಕೊಚ್ಚಿಕೊಂಡು ಹೋಗುವ ವರು ಟವರ್ ಮೇಲೆ ಆದರೂ ಹತ್ತಿ ಕುಳಿತು ಪ್ರಾಣ ಉಳಿಸಿ ಕೊಳ್ಳಲು ಅನೂಕುರವಾಗಬಹು. ಎನಂತಿರಿ.ಬೆಳಗಾವಿ ತಾಲೂಕು.
Gandu swami erode helthavne ..uvne beka… India development agbeku enthanan maklana flood ge balikodbeku …lofer nanmaklu ……in the name of God ..ty r doing all criminal activity….fuk them…dudiro ache bandu Kavi akondu mojumadodalla…
ಕೊಡಿ ಶ್ರಿ ಗಳ ದರ್ಶನ ಮಾಡಬೇಕಾದರೆ ಮೊದಲು ಐದು ಸಾವಿರ ಹಣ ಕೊಟ್ಟ ಮೇಲೆ ಶ್ರೀ ಗಳು ಒಗಟಿನ ಭಾಷೆಯಲ್ಲಿ ಭವಿಷ್ಯ ಹೇಳತ್ತಾರೆ,
Huchsulemakla
modle helidre elru heccharike inda irtidralla swamy
ಆಗ್ಲೀ ಬಿಡಪ್ಪ …
ಏನಾದ್ರು ತಗೊಂಡು ಹೊಡಿರಿ ಇವರಿಗೆ
Mathe modle helidre janaru hego tappisikoltidralla ha bari bogale
Ivar en heludu Ella agan enare ondu heludu modal yak helila??? Bidri sulla sulla heli janaran yak hedarastiri kettad agatad andar Adan swalp kadim agali ant helud bittu hanga agatad hinga agatad ant yak heltiri
Jana egale bayadhalli iddhaare inashtu baya bilisthare
ಹುಚ್ಚ
Mana maryadi hillada dongi nan maklu…….yakro beku..nimge hithara life nachke agalva………..
ನಾನು ಕಂಡಂತೆ ಈ ಹುಚ್ಚ ಹಿಂದೆ 2016 2017 ಹಾಗು 2018 ರಲ್ಲೂ ಹೀಗೇ ಭೂಕಂಪ ಭೂಕಂಪ ಅಂತಾ ಹೇಳಿದ್ದ ಈಗ 2019 ರಲ್ಲೂ ಹೇಳ್ತಾ ಇದ್ದಾನೆ ಮುಂದೆ ಇವನು ಬದುಕಿದ್ದರೆ 2020
.. 2021 …. 2022.. ರಲ್ಲೂ ಹೀಗೇ ಹೇಳ್ತಾನೆ ಇರ್ತಾನೆ….. ಇವನೊಬ್ಬ ದೊಡ್ಡ ಕಡುದುಃಖಿ ಮನುಷ್ಯ ಅನಿಸತ್ತೆ…. ಸುಮ್ನೆ ಹಾಗಾಗತ್ತೆ ಹೀಗಾಗತ್ತೆ ಅಂತಾ ಯಾಕೆ ಹೇಳ ಬೇಕು….
ಇಂತಹ ಸ್ಥಳ ಇಂತಹ ದಿನಾಂಕ ಇಂತಹ ವೇಳೆ ಗೇ ಭೂಕಂಪ ನೋ ಮತ್ತೊಂದೋ ಆಗತ್ತೆ ಅಂತಾ ಕರಾರುವಕ್ಕಾಗಿ ಹೇಳಿದ್ರೆ ಜನರು ಆ ಸ್ಥಳಗಳಿಂದ ಆ ಸಮಯ ಬರೋ ಮುಂಚೆ ಸ್ಥಳಾಂತರ ನಾದ್ರೂ ಮಾಡಬಹುದು… ಆದರೆ ಈ ಹುಚ್ಚನಿಗೆ ಏನೂ ಗೊತ್ತಿಲ್ಲ ಗೊತ್ತಾಗದೂ ಇಲ್ಲಾ…. ತನ್ನ ಮನಸ್ಸಿನಲ್ಲಿ ಇರೋ ದುಃಖ ಅವಮಾನ ಸೋಲು ಹಾಗು ಇಂತಹ ಭವಿಷ್ಯ ಹೇಳಿದ್ದು ಆಯ್ತು ಅಂತಾ ಎಲ್ಲರೂ ಆಶ್ಚರ್ಯದಿಂದ ಇವನ ಕಡೆ ತಿರುಗಿ ನೋಡಬೇಕು ಎಂಬ ತೆವಲು ಇತ್ಯಾದಿ ಯಿಂದ ಯಾವಾಗ್ಲೂ ಏನಾದ್ರು ಹೇಳಿ ಅದು ಆಗಬಹುದು ಎಂಬ ಅಸೆ ಯಿಂದ ಕಾಯುತ್ತಲೇ ಇರ್ತಾನೆ….
ಈ ಜಗತ್ತಲ್ಲಿ ಮಳೆ ಪ್ರವಾಹ ಭೂಕಂಪ ಇವೆಲ್ಲಾ ಸಹಜವಾಗಿ ಯಾವಾಗ ಬೇಕಾದ್ರುಸಂಭವಿಸ ಬಹುದು…. ಅದು ಆದ್ರೆ ಯಾರಿಗೂ ಆಶ್ಚರ್ಯ ಏನಿರಲ್ಲ… ಆದರೆ ಅದು ಆಗತ್ತೆ ಆಗತ್ತೆ ಅಂತಾ ತಲೆ ಬುಡ ಇಲ್ಲದೆ ಒದರುತ್ತಾ ಇರುವ ಇಂತವರು ಮಾನಸಿಕ ಚಿಕಿತ್ಸೆ ಪಡೆದ್ರೆ ಅವರಿಗೇ ಒಳ್ಳೆಯದು…
Elli kochkond ogiddyappa evatthu kanistha ediya
Plz any ask how to reduce damage
ಈ ಹುಚ್ಚ ಡಿಫರೆಂಟ್ಟ್ಟು ಡಿಫ್ಫೆರೆಂಟ್ಟು…..
ಭೂಕಂಪ ಎಂಬ ಪದದ ಬದಲು ಭೂ ಆಘಾತ ಅಂತಾ ಯಾವುದೊ ಹೊಸ ರೀತಿಯಲ್ಲಿ ಪದ ಉಪಯೋಗಿಸಿ ದೊಡ್ಡದಾಗಿ ಹೇಳ್ತಾ ಇದ್ದಾನೆ…. ಇಂತಹ ಗುಳ್ಡು ಗಳನ್ನು ಜನ ಇನ್ನೂ ಯಾಕೆ ಪ್ರೋತ್ಸಾಹಿಸುತ್ತಾರೋ ಗೊತ್ತಿಲ್ಲ…..
ಪಾಪ ಬುದ್ದಿ ಕಡಿಮೆ ಇರತ್ತೆ ಅಂತಾ ಕಾಣತ್ತೆ ಅವರಿಗೆ… ಅದಕ್ಕೆ ಇಂತವರು ಹೀಗೇ ಇರ್ತಾರೆ….
ತಿಕ್ ಮುಚ್ಚಪ ಸಾಕು ನನ್ ಮಗ ನೀನು
Swamiji ge maryade kodro loafers avaru heliddu Satya agide
ಅಯ್ಯೋ, ಇನ್ನೂ ಆಘಾತ ಗಳೇ,ಏನಾದರೂ ಪರಿಹಾರ ಮಾರ್ಗ ವಿದೆಯೇ. ಹೇಳಿ ಸ್ವಾಮೀಜಿ, ನಾವೆಲ್ಲರೂ ತಾವು ಸೂಚಿಸುವ ಅನುಷ್ಠಾನ ಮಾಡಲು ಸಿದ್ಧ, ಜನರ ಸಂಕಟ ನೋಡಲಾಗುತ್ತಿಲ್ಲ.
ಸ್ವಾಮಿಗಳೇ ನಿಮಗೆ ಹೃದಯಾಘಾತ ಆಗೋ ಲಕ್ಸಣಗಳಿದೇ….
Lea goubald Nanna maganea pravaha bandhu Jana Saitha eddarea, nenu ega bandhu nanndhu eallie eddle antha bandidhiya, Gandu Nanna maganea
E boli maganna jana bumbutaralla avarige hodibeku
ಪೋಂಗಡ ಲವಡೇಕೇಬಲ್ಸ್
E nan maga dodda balangu
ಯಾರೋ ಹೇಳಿದ್ರೂ ನಿಮಗೆ ಹೃದಯ ಆಘಾತ, ಮೆದುಳು ಆಘಾತ, ಕಿಡ್ನಿ ಆಘಾತ ಮೂರು ಆಗೋ ಸಾಧ್ಯತೆ ಗಳು ಇವೆ ಅಂತಾ…ಮುಂದೆ ವಿಶೇಷವಾಗಿ ತೀವ್ರ ವಾದ ಒಂದು ಆಘಾತ ಆಗತ್ತಂತೆ ನೀವು icu ನಲ್ಲಿದ್ದಾಗ ಅದು ಏನೂ ಅಂತಾ ಹೇಳ್ತಾರಂತೆ….
Jai Shri Krishna
Shata nan maga uvanu bavisha helthana…thuu madhallee yakoo heliila pravaha athava floods agathee antha maganee
Intavru irodrindale ee reti pravaha bandirodu….. sddaganga Swamiji nodi kaliyro…..
Srigalu bekilla yar bekadru heltare
Kalbadi sulemagane
Bugathadali ninu siluki sahi.
news channels edale yak heltira promote nive madtira janarige bhaya huttastira news channelgalu Edna bitu munde parihara yav tara madbeku anta debate madi
ಹೌದು ಸ್ವಾಮಿ ನಿಮ್ಮ ಮಾತು ಒಪ್ಪಿಕೊಳ್ಳುವ ಆದರೆ ಇಷ್ಟೆಲ್ಲಾ ಪ್ರವಾಹ ಆಗುತ್ತದೆ ಅಂತ ನಿಮಗೆ ಗೊತ್ತಿತ್ತಲ್ವ ಮೊದಲೇ ಹೇಳಬೇಕಿತ್ತಲ್ವ ಜನ ಜಾನುವಾರುಗಳು ಸಾಯುವ ತನಕ ಏಕೆ ಸುಮ್ಮನಿದ್ರೀ ರೈಲು ಹೋದಮೇಲೆ ಟಿಕೆಟ್ ತಗೊಂಡಂಗಾಯ್ತು ನಿಮ್ಮ ಮಾತಿನ ಅರ್ಥ
ಇದೆಲ್ಲ ಆಗೋ ತನಕ ಎಲ್ಲಿ ಹೋಗಿದ್ರಿ.ಎಲ್ಲಾ ಆಧ್ಮಿಲ್ ನಾನು ಭವಿಷ್ಯ ಹೇಳ್ ಬಹುದು.ಇದೆ ಅಯ್ತು 🤐
ಎಲ್ಲಾ ಆದ ಮೇಲೆ ಹೇಳೋ ದು ಇಲ್ಲಾ ಏನೋ ಆಗಲು ಶುರು ವಾಯ್ತು ಅಂದ್ರೆ ಅದರ ಬಗ್ಗೆ ಹೇಳೋದು ಇವನ ಕೆಲಸ…
For example ಈಗ ಸಿಕ್ಕಾಪಟ್ಟೆ ಚಳಿ ಸ್ಟಾರ್ಟ್ ಆಗಿ ಬಿಟ್ರೆ ಇವನು ಹೇಳ್ತಾನೇ ಇನ್ನೂ ಮುಂದೆ ಚಳಿ ಆಘಾತ ಎಲ್ಲರು ಸಿಕ್ಕಾಪಟ್ಟೆ ಚಳಿ ಯಿಂದ ಸತ್ತೋಗ್ತಾರೆ ಅಂತಾ… ಹೀಗೇ ಈ ಹುಚ್ಚನಿಗೆ ಏನಾದ್ರು ಸ್ವಲ್ಲ ಸಿಕ್ಕರೆ ಸಾಕು ಅದನ್ನೇ ಇಟ್ಕೊಂಡು ಈಗ ಹಾಗಾಗತ್ತೆ ಹೀಗಾಗತ್ತೆ ಅಂತಾ ಹೇಳಕ್ಕೆ ಶುರು ಮಾಡ್ತಾನೆ…. ಇಲ್ಲಾ ಹೋದ ವರ್ಷ ಗಳ ಆದಾರದ ಮೇಲೆ ಅಥವಾ ಬೇರೆ ದೇಶಗಳಲ್ಲಿ ಆಗಿದ್ದ ಘಟನೆ ಗಳನ್ನು ನೋಡಿ ಹೀಗೆ ಆಗಬಹುದು ಅಂತಾ ಹುಚ್ಚನ ಹಾಗೇ ಊಹೆ ಮಾಡ್ಕೊಂಡು ಕಾಲ ಕಳೀತಾನೆ…. ಅಷ್ಟೇ
Madle helbowdithalla Ella adhmele heloke neenobne agbeka……devadhootharu ivrella
Mucchappa saaku…..
ಸುಮ್ನೆ ಹೋಗಯ್ಯಾ…. ನಾನು ನೋಡಿರೋ ಹಾಗೇ ಕರ್ನಾಟಕದ ಜನರು 1999 2010 2011 ನಂತರ 2012 ಹೀಗೆ ಹಲವಾರು ವರ್ಷಗಳಿಂದ ಇದಕ್ಕೆ ಲ್ಲಾ ಸಿದ್ದ ಆಗಿದ್ದಾರೆ….ಈ ರೀತಿಯೆಲ್ಲಾ ಆಲೋಚನೆ ಮಾಡಿಯೇ ಇದ್ದಾರೆ… ಯಾರೂ ಆ ರೀತಿಯಲ್ಲೆಲ್ಲಾ ಹೆದರಲ್ಲ ಅಚ್ಚರಿನೂ ಪಡಲ್ಲ …. ಏನಾದ್ರು ಆದ್ರೆ ಕಷ್ಟ ಅನುಭವಿಸಲೇ ಬೇಕು ಎಂಬ ಪರಿಜ್ಞಾನವನ್ನೂ ಹೊಂದಿದ್ದಾರೆ… ಎಲ್ಲರಿಗೂ ಗೊತ್ತು ಯಾರೂ (ಈ ವಿಚಾರದಲ್ಲಂತೂ ಜಾಸ್ತಿ ಭ್ರಮೆ ಹೊಂದಿಲ್ಲ..). ಈ ಜಗತ್ತಿನಲ್ಲಿ ಯಾವಾಗ ಏನೂ ಬೇಕಾದರೂ ಆಗ ಬಹುದು ಹಾಗು ಏನೂ ಆಗದೇ ಕೂಡ ಇರಬಹುದು ಅಂತಾ…ಎಲ್ಲರಿಗೂ ತಿಳಿವಳಿಕೆ ಇದೆ…. ಇನ್ನೂ ಅನೇಕ ನಾರ್ಮಲ್ ಜನರು ಕೂಡ ಈ ವಿಚಾರ ಗಳ ಬಗ್ಗೆ ನಿನಗಿಂತ ಚೆನ್ನಾಗಿ ಊಹೆ ಮಾಡ್ಕೊಂಡು ಭವಿಷ್ಯ ವಾಣಿ ಯನ್ನು ಆಗಾಗ ಉದುರಿಸುತ್ತಾರೆ ಆದರೆ ಅವರು ಸ್ವಲ್ಲ ಅಪರೂಪಕ್ಕೆ ಹೇಳಿದ್ರು ಅದರಲ್ಲಿ ಏನಾದ್ರು ಸ್ವಲ್ಪ ಲಾಜಿಕ್ ಆದ್ರೂ ಇರತ್ತೆ…. ಆದರೆ ನೀನು ಕುಡುಕರ ಹುಚ್ಚ ರ ಹಾಗೇ ನಿತ್ಯ ನಿರಂತರ ಹೀಗೇನೇ ಒದರುತ್ತಲೇ ಇರ್ತೀಯ…
ನೀನು ಹೊಸದಾಗಿ ಏನೋ ವಿಶೇಷ ವಾಗಿ ಹೇಳುತ್ತಾ ಇದ್ಯಾ ಅಂದು ಕೊಂಡ್ರೆ ಮೂರ್ಖತನ….so ಜಗತ್ತಲ್ಲಿ ನೀನೊಬ್ಬನೇ ಹುಚ್ಚ ಇರೋದು ಅಂದುಕೊಳ್ಳ ಬೇಡ…. ಈ ರೀತಿಯಲ್ಲಿ ಭವಿಷ್ಯ ಹೇಳೋ ಹುಚ್ರು ಲೆಕ್ಕ ಇಲ್ಲದಷ್ಟು ಜನ ಇದ್ದಾರೆ … ಆದರೆ ಅವರಲ್ಲಿ,
ಪ್ರಪಂಚದಾದ್ಯಂತ ಇರೋ ನಿನ್ನಂತ ಸಾವಿರಾರು ದೊಡ್ಡ ಪಾಗಲ್ ಗಳು ನಿತ್ಯ ನಿರಂತರ ವಾಗಿ ಸದ್ಯದಲ್ಲೇ ಏನೋ ಆಗತ್ತೆ ಅಂತಾ ಹೇಳ್ತಾನೇ ಇರ್ತಾರ ಎಲ್ಲೆಡೆ , ಪ್ರತಿದಿನನೂ ಪ್ರತಿವರ್ಷನೂ…ಬಾಯಿಗೆ ಬಂದಂತೆ ಒದರುತ್ತಲೇ ಇರ್ತಾರೆ… . ಹಾಗಾಗಿ ಸಹಜವಾಗಿ ಏನಾದ್ರು ಸಣ್ಣಪುಟ್ಟ್ದ್ದೆನಾದ್ರೂ ಏನಾದ್ರು ಆದ್ರೆ ಆಗ ನೀನು ನಾನು ಹೇಳಿದ್ದೆ ನೋಡಿದ್ರಾ ಆಯ್ತು ಎಂದು ಹೇಳಲೇಬೇಡ…..
…. ಆದರೆ ಸರಿಯಾಗಿ ತಿಳ್ಕೊ
ಹುಚ್ಚಾ ಈಗ ……. ನಾನು ನಿನ್ನಂತವರ ಸಾಲಿಗೆ ಸೇರಿಲ್ಲ ಆದರೂ ನಿನಗೆ ಉತ್ತರ ಕೊಡಲು ನಿಜವಾದ ವಿಚಾರ ಹೇಳ್ತಾ ಇದ್ದೀನಿ ಕೇಳು…. ACTUALLY ಅಂತಾ ದೊಡ್ಡ ಮಟ್ಟದಲ್ಲಿ ಸಾವು ನೋವು ತರೋ ಭಯಾನಕ ಆಘಾತ ಗಳು ಘಟನೆ ಗಳು ನೀನು ಹೇಳಿದ ಅವಧಿಯಲ್ಲಿ , ಈ ವರ್ಷದಲ್ಲಿ ಯಾವುದೂ ಆಗಲ್ಲ….
…..
..So ಮುಂದಿನ ವರ್ಷ ಮತ್ತೆ ಹೇಳು ಇದೇ ಭವಿಷ್ಯ ವಾಣಿ ಯನ್ನ ನಂಬಿ ನಿನ್ನನ್ನು ಗೌರವಿಸುವ ಕೆಲವು ಮೂರ್ಖರು ಆಗಲೂ ಸಿಗಬಹುದು ಆಗ್ಲೂ ಕೂಡ…
….