Latest Kodi Mutt Swamiji Predictions on Karnataka Rains 2019 | TV5 Kannada
#KodiMutt #KarnatakaRains #tv5kannada
► Subscribe Now – Stay Updated! 🔔
►TO Watch TV5 Kannada News
►Click here ☛

TV5 Kannada – News You can trust.

TV5 Kannada News now captures Karnataka every inch and every second standing by the land and its pride, people and their voices.

For More Updates
► Our Website :
► Like us on Facebook:
► Follow us on Twitter:
► Circle us on TV5 News Channel G+:

The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Hidden Router. They provide you with very fast speeds, that can reach over 400Mbps, and their VPN service is as low as $6 per month (when paid for 2 years)!
Grab your own Hidden Router and regain your online privacy now!

48 COMMENTS

  1. BJP HAS NO CABINET FORMED IN KARNATAKA. YEDDY HAS TIME TO DEAL TRANSFERS AND MAKE MONEY. CENTRAL BJP IS NOT AT ALL HAVING CONCERNS ON KARNATAKA FLOODS.

    YEDDY IS BEGGING TO PROVIDE MONEY TO EACH CITIZENS OF KARNATAKA TO HELP FLOOD EFFECTED DISTRICTS.

    BUT HE HAS MONEY FOR HORSE TRADING. HOW

  2. ನಿಸರ್ಗದ ಆಟ ಬಲ಼ವರಾರು ನನ್ನ ಪ್ರಕಾರ ಇನ್ನು ಮುಂದೆ ನದಿಗಳ ನಡುವೆ ಈ ಮೊಬೈಲ್ ಟವರ್ ಗಳನ್ನು ನಿರ್ಮಾಣ ಮಾಡಬೇಕು ಎಕೆಂದರೆ ಒಂದು ವೆಳೆ ಕೊಚ್ಚಿಕೊಂಡು ಹೋಗುವ ವರು ಟವರ್ ಮೇಲೆ ಆದರೂ ಹತ್ತಿ ಕುಳಿತು ಪ್ರಾಣ ಉಳಿಸಿ ಕೊಳ್ಳಲು ಅನೂಕುರವಾಗಬಹು. ಎನಂತಿರಿ.ಬೆಳಗಾವಿ ತಾಲೂಕು.

  3. ಕೊಡಿ ಶ್ರಿ ಗಳ ದರ್ಶನ ಮಾಡಬೇಕಾದರೆ ಮೊದಲು ಐದು ಸಾವಿರ ಹಣ ಕೊಟ್ಟ ಮೇಲೆ ಶ್ರೀ ಗಳು ಒಗಟಿನ ಭಾಷೆಯಲ್ಲಿ ಭವಿಷ್ಯ ಹೇಳತ್ತಾರೆ,

  4. ನಾನು ಕಂಡಂತೆ ಈ ಹುಚ್ಚ ಹಿಂದೆ 2016 2017 ಹಾಗು 2018 ರಲ್ಲೂ ಹೀಗೇ ಭೂಕಂಪ ಭೂಕಂಪ ಅಂತಾ ಹೇಳಿದ್ದ ಈಗ 2019 ರಲ್ಲೂ ಹೇಳ್ತಾ ಇದ್ದಾನೆ ಮುಂದೆ ಇವನು ಬದುಕಿದ್ದರೆ 2020
    .. 2021 …. 2022.. ರಲ್ಲೂ ಹೀಗೇ ಹೇಳ್ತಾನೆ ಇರ್ತಾನೆ….. ಇವನೊಬ್ಬ ದೊಡ್ಡ ಕಡುದುಃಖಿ ಮನುಷ್ಯ ಅನಿಸತ್ತೆ…. ಸುಮ್ನೆ ಹಾಗಾಗತ್ತೆ ಹೀಗಾಗತ್ತೆ ಅಂತಾ ಯಾಕೆ ಹೇಳ ಬೇಕು….
    ಇಂತಹ ಸ್ಥಳ ಇಂತಹ ದಿನಾಂಕ ಇಂತಹ ವೇಳೆ ಗೇ ಭೂಕಂಪ ನೋ ಮತ್ತೊಂದೋ ಆಗತ್ತೆ ಅಂತಾ ಕರಾರುವಕ್ಕಾಗಿ ಹೇಳಿದ್ರೆ ಜನರು ಆ ಸ್ಥಳಗಳಿಂದ ಆ ಸಮಯ ಬರೋ ಮುಂಚೆ ಸ್ಥಳಾಂತರ ನಾದ್ರೂ ಮಾಡಬಹುದು… ಆದರೆ ಈ ಹುಚ್ಚನಿಗೆ ಏನೂ ಗೊತ್ತಿಲ್ಲ ಗೊತ್ತಾಗದೂ ಇಲ್ಲಾ…. ತನ್ನ ಮನಸ್ಸಿನಲ್ಲಿ ಇರೋ ದುಃಖ ಅವಮಾನ ಸೋಲು ಹಾಗು ಇಂತಹ ಭವಿಷ್ಯ ಹೇಳಿದ್ದು ಆಯ್ತು ಅಂತಾ ಎಲ್ಲರೂ ಆಶ್ಚರ್ಯದಿಂದ ಇವನ ಕಡೆ ತಿರುಗಿ ನೋಡಬೇಕು ಎಂಬ ತೆವಲು ಇತ್ಯಾದಿ ಯಿಂದ ಯಾವಾಗ್ಲೂ ಏನಾದ್ರು ಹೇಳಿ ಅದು ಆಗಬಹುದು ಎಂಬ ಅಸೆ ಯಿಂದ ಕಾಯುತ್ತಲೇ ಇರ್ತಾನೆ….

  5. ಈ ಜಗತ್ತಲ್ಲಿ ಮಳೆ ಪ್ರವಾಹ ಭೂಕಂಪ ಇವೆಲ್ಲಾ ಸಹಜವಾಗಿ ಯಾವಾಗ ಬೇಕಾದ್ರುಸಂಭವಿಸ ಬಹುದು…. ಅದು ಆದ್ರೆ ಯಾರಿಗೂ ಆಶ್ಚರ್ಯ ಏನಿರಲ್ಲ… ಆದರೆ ಅದು ಆಗತ್ತೆ ಆಗತ್ತೆ ಅಂತಾ ತಲೆ ಬುಡ ಇಲ್ಲದೆ ಒದರುತ್ತಾ ಇರುವ ಇಂತವರು ಮಾನಸಿಕ ಚಿಕಿತ್ಸೆ ಪಡೆದ್ರೆ ಅವರಿಗೇ ಒಳ್ಳೆಯದು…

  6. ಈ ಹುಚ್ಚ ಡಿಫರೆಂಟ್ಟ್ಟು ಡಿಫ್ಫೆರೆಂಟ್ಟು…..
    ಭೂಕಂಪ ಎಂಬ ಪದದ ಬದಲು ಭೂ ಆಘಾತ ಅಂತಾ ಯಾವುದೊ ಹೊಸ ರೀತಿಯಲ್ಲಿ ಪದ ಉಪಯೋಗಿಸಿ ದೊಡ್ಡದಾಗಿ ಹೇಳ್ತಾ ಇದ್ದಾನೆ…. ಇಂತಹ ಗುಳ್ಡು ಗಳನ್ನು ಜನ ಇನ್ನೂ ಯಾಕೆ ಪ್ರೋತ್ಸಾಹಿಸುತ್ತಾರೋ ಗೊತ್ತಿಲ್ಲ…..
    ಪಾಪ ಬುದ್ದಿ ಕಡಿಮೆ ಇರತ್ತೆ ಅಂತಾ ಕಾಣತ್ತೆ ಅವರಿಗೆ… ಅದಕ್ಕೆ ಇಂತವರು ಹೀಗೇ ಇರ್ತಾರೆ….

  7. ಅಯ್ಯೋ, ಇನ್ನೂ ಆಘಾತ ಗಳೇ,ಏನಾದರೂ ಪರಿಹಾರ ಮಾರ್ಗ ವಿದೆಯೇ. ಹೇಳಿ ಸ್ವಾಮೀಜಿ, ನಾವೆಲ್ಲರೂ ತಾವು ಸೂಚಿಸುವ ಅನುಷ್ಠಾನ ಮಾಡಲು ಸಿದ್ಧ, ಜನರ ಸಂಕಟ ನೋಡಲಾಗುತ್ತಿಲ್ಲ.

  8. ಯಾರೋ ಹೇಳಿದ್ರೂ ನಿಮಗೆ ಹೃದಯ ಆಘಾತ, ಮೆದುಳು ಆಘಾತ, ಕಿಡ್ನಿ ಆಘಾತ ಮೂರು ಆಗೋ ಸಾಧ್ಯತೆ ಗಳು ಇವೆ ಅಂತಾ…ಮುಂದೆ ವಿಶೇಷವಾಗಿ ತೀವ್ರ ವಾದ ಒಂದು ಆಘಾತ ಆಗತ್ತಂತೆ ನೀವು icu ನಲ್ಲಿದ್ದಾಗ ಅದು ಏನೂ ಅಂತಾ ಹೇಳ್ತಾರಂತೆ….

  9. ಹೌದು ಸ್ವಾಮಿ ನಿಮ್ಮ ಮಾತು ಒಪ್ಪಿಕೊಳ್ಳುವ ಆದರೆ ಇಷ್ಟೆಲ್ಲಾ ಪ್ರವಾಹ ಆಗುತ್ತದೆ ಅಂತ ನಿಮಗೆ ಗೊತ್ತಿತ್ತಲ್ವ ಮೊದಲೇ ಹೇಳಬೇಕಿತ್ತಲ್ವ ಜನ ಜಾನುವಾರುಗಳು ಸಾಯುವ ತನಕ ಏಕೆ ಸುಮ್ಮನಿದ್ರೀ ರೈಲು ಹೋದಮೇಲೆ ಟಿಕೆಟ್ ತಗೊಂಡಂಗಾಯ್ತು ನಿಮ್ಮ ಮಾತಿನ ಅರ್ಥ

  10. ಎಲ್ಲಾ ಆದ ಮೇಲೆ ಹೇಳೋ ದು ಇಲ್ಲಾ ಏನೋ ಆಗಲು ಶುರು ವಾಯ್ತು ಅಂದ್ರೆ ಅದರ ಬಗ್ಗೆ ಹೇಳೋದು ಇವನ ಕೆಲಸ…
    For example ಈಗ ಸಿಕ್ಕಾಪಟ್ಟೆ ಚಳಿ ಸ್ಟಾರ್ಟ್ ಆಗಿ ಬಿಟ್ರೆ ಇವನು ಹೇಳ್ತಾನೇ ಇನ್ನೂ ಮುಂದೆ ಚಳಿ ಆಘಾತ ಎಲ್ಲರು ಸಿಕ್ಕಾಪಟ್ಟೆ ಚಳಿ ಯಿಂದ ಸತ್ತೋಗ್ತಾರೆ ಅಂತಾ… ಹೀಗೇ ಈ ಹುಚ್ಚನಿಗೆ ಏನಾದ್ರು ಸ್ವಲ್ಲ ಸಿಕ್ಕರೆ ಸಾಕು ಅದನ್ನೇ ಇಟ್ಕೊಂಡು ಈಗ ಹಾಗಾಗತ್ತೆ ಹೀಗಾಗತ್ತೆ ಅಂತಾ ಹೇಳಕ್ಕೆ ಶುರು ಮಾಡ್ತಾನೆ…. ಇಲ್ಲಾ ಹೋದ ವರ್ಷ ಗಳ ಆದಾರದ ಮೇಲೆ ಅಥವಾ ಬೇರೆ ದೇಶಗಳಲ್ಲಿ ಆಗಿದ್ದ ಘಟನೆ ಗಳನ್ನು ನೋಡಿ ಹೀಗೆ ಆಗಬಹುದು ಅಂತಾ ಹುಚ್ಚನ ಹಾಗೇ ಊಹೆ ಮಾಡ್ಕೊಂಡು ಕಾಲ ಕಳೀತಾನೆ…. ಅಷ್ಟೇ

  11. ಸುಮ್ನೆ ಹೋಗಯ್ಯಾ…. ನಾನು ನೋಡಿರೋ ಹಾಗೇ ಕರ್ನಾಟಕದ ಜನರು 1999 2010 2011 ನಂತರ 2012 ಹೀಗೆ ಹಲವಾರು ವರ್ಷಗಳಿಂದ ಇದಕ್ಕೆ ಲ್ಲಾ ಸಿದ್ದ ಆಗಿದ್ದಾರೆ….ಈ ರೀತಿಯೆಲ್ಲಾ ಆಲೋಚನೆ ಮಾಡಿಯೇ ಇದ್ದಾರೆ… ಯಾರೂ ಆ ರೀತಿಯಲ್ಲೆಲ್ಲಾ ಹೆದರಲ್ಲ ಅಚ್ಚರಿನೂ ಪಡಲ್ಲ …. ಏನಾದ್ರು ಆದ್ರೆ ಕಷ್ಟ ಅನುಭವಿಸಲೇ ಬೇಕು ಎಂಬ ಪರಿಜ್ಞಾನವನ್ನೂ ಹೊಂದಿದ್ದಾರೆ… ಎಲ್ಲರಿಗೂ ಗೊತ್ತು ಯಾರೂ (ಈ ವಿಚಾರದಲ್ಲಂತೂ ಜಾಸ್ತಿ ಭ್ರಮೆ ಹೊಂದಿಲ್ಲ..). ಈ ಜಗತ್ತಿನಲ್ಲಿ ಯಾವಾಗ ಏನೂ ಬೇಕಾದರೂ ಆಗ ಬಹುದು ಹಾಗು ಏನೂ ಆಗದೇ ಕೂಡ ಇರಬಹುದು ಅಂತಾ…ಎಲ್ಲರಿಗೂ ತಿಳಿವಳಿಕೆ ಇದೆ…. ಇನ್ನೂ ಅನೇಕ ನಾರ್ಮಲ್ ಜನರು ಕೂಡ ಈ ವಿಚಾರ ಗಳ ಬಗ್ಗೆ ನಿನಗಿಂತ ಚೆನ್ನಾಗಿ ಊಹೆ ಮಾಡ್ಕೊಂಡು ಭವಿಷ್ಯ ವಾಣಿ ಯನ್ನು ಆಗಾಗ ಉದುರಿಸುತ್ತಾರೆ ಆದರೆ ಅವರು ಸ್ವಲ್ಲ ಅಪರೂಪಕ್ಕೆ ಹೇಳಿದ್ರು ಅದರಲ್ಲಿ ಏನಾದ್ರು ಸ್ವಲ್ಪ ಲಾಜಿಕ್ ಆದ್ರೂ ಇರತ್ತೆ…. ಆದರೆ ನೀನು ಕುಡುಕರ ಹುಚ್ಚ ರ ಹಾಗೇ ನಿತ್ಯ ನಿರಂತರ ಹೀಗೇನೇ ಒದರುತ್ತಲೇ ಇರ್ತೀಯ…
    ನೀನು ಹೊಸದಾಗಿ ಏನೋ ವಿಶೇಷ ವಾಗಿ ಹೇಳುತ್ತಾ ಇದ್ಯಾ ಅಂದು ಕೊಂಡ್ರೆ ಮೂರ್ಖತನ….so ಜಗತ್ತಲ್ಲಿ ನೀನೊಬ್ಬನೇ ಹುಚ್ಚ ಇರೋದು ಅಂದುಕೊಳ್ಳ ಬೇಡ…. ಈ ರೀತಿಯಲ್ಲಿ ಭವಿಷ್ಯ ಹೇಳೋ ಹುಚ್ರು ಲೆಕ್ಕ ಇಲ್ಲದಷ್ಟು ಜನ ಇದ್ದಾರೆ … ಆದರೆ ಅವರಲ್ಲಿ,
    ಪ್ರಪಂಚದಾದ್ಯಂತ ಇರೋ ನಿನ್ನಂತ ಸಾವಿರಾರು ದೊಡ್ಡ ಪಾಗಲ್ ಗಳು ನಿತ್ಯ ನಿರಂತರ ವಾಗಿ ಸದ್ಯದಲ್ಲೇ ಏನೋ ಆಗತ್ತೆ ಅಂತಾ ಹೇಳ್ತಾನೇ ಇರ್ತಾರ ಎಲ್ಲೆಡೆ , ಪ್ರತಿದಿನನೂ ಪ್ರತಿವರ್ಷನೂ…ಬಾಯಿಗೆ ಬಂದಂತೆ ಒದರುತ್ತಲೇ ಇರ್ತಾರೆ… . ಹಾಗಾಗಿ ಸಹಜವಾಗಿ ಏನಾದ್ರು ಸಣ್ಣಪುಟ್ಟ್ದ್ದೆನಾದ್ರೂ ಏನಾದ್ರು ಆದ್ರೆ ಆಗ ನೀನು ನಾನು ಹೇಳಿದ್ದೆ ನೋಡಿದ್ರಾ ಆಯ್ತು ಎಂದು ಹೇಳಲೇಬೇಡ…..
    …. ಆದರೆ ಸರಿಯಾಗಿ ತಿಳ್ಕೊ
    ಹುಚ್ಚಾ ಈಗ ……. ನಾನು ನಿನ್ನಂತವರ ಸಾಲಿಗೆ ಸೇರಿಲ್ಲ ಆದರೂ ನಿನಗೆ ಉತ್ತರ ಕೊಡಲು ನಿಜವಾದ ವಿಚಾರ ಹೇಳ್ತಾ ಇದ್ದೀನಿ ಕೇಳು…. ACTUALLY ಅಂತಾ ದೊಡ್ಡ ಮಟ್ಟದಲ್ಲಿ ಸಾವು ನೋವು ತರೋ ಭಯಾನಕ ಆಘಾತ ಗಳು ಘಟನೆ ಗಳು ನೀನು ಹೇಳಿದ ಅವಧಿಯಲ್ಲಿ , ಈ ವರ್ಷದಲ್ಲಿ ಯಾವುದೂ ಆಗಲ್ಲ….
    …..
    ..So ಮುಂದಿನ ವರ್ಷ ಮತ್ತೆ ಹೇಳು ಇದೇ ಭವಿಷ್ಯ ವಾಣಿ ಯನ್ನ ನಂಬಿ ನಿನ್ನನ್ನು ಗೌರವಿಸುವ ಕೆಲವು ಮೂರ್ಖರು ಆಗಲೂ ಸಿಗಬಹುದು ಆಗ್ಲೂ ಕೂಡ…
    ….