Kodi Shree Swamiji Predictions On CM Siddaramaiah Govt | Kodi Sri Bhavishya 2023 | YOYO TV Kannada




[matched_content]



The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Quad VPN. They provide you with very fast speeds, while keeping you protected. They can also unblock most streaming sites in the US and UK!!
Grab your own Quad VPN and regain your online privacy now!

38 COMMENTS

  1. BJP was too much bad administration, every time Hindutuva, corrupt eradication, good roads, clean hospital, recruitment Scams, every where commission,bad dishonest officer were given promotion and good postings.Bjp should have won single digit would have taught lesson to corrupt leaders and blind central leaders inspite of true allegations.

  2. ಕೋಡಿಮಠ ಸ್ವಾಮಿಯ ಮಾತು ನಿಜವಾಗುವುದು ಖಂಡಿತ.ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಯಾವಾಗ ಅವಕಾಶ ಕೊಡುತ್ತದೆ?

  3. ದಿನಕ್ಕೆ ನಾಲ್ಕು ಸಲ ಕರೆಂಟ್ ಹೋಗುತ್ತಿದೆ ವಿದ್ಯುತ್ ನಂಬಿಕೊಂಡು ಉದ್ಯೋಗ ಮಾಡುವವರ ಭವಿಷ್ಯವೇನು ಸ್ವಯಂ ಉದ್ಯೋಗ ಮಾಡುವ ಭವಿಷ್ಯವೇನು ಯಾರಾದರೂ ಇದರ ಬಗ್ಗೆ ಸ್ವಲ್ಪ ಹೇಳಿ 😮

  4. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇವರಿಗೆ ಕೋಡಿಹಳ್ಳಿ ಶ್ರೀಗಳ ನುಡಿದಂತೆ ಮುಂದೆ ಇವರಿಗೆ ಒಳ್ಳೆಯ ಭವಿಷ್ಯ ಸಿಗಲೆಂದು ಹಾರೈಸುತ್ತೇನೆ. ಹಾಗೆಯೇ ರಾಜ್ಯದ ಮತ್ತು ದೇಶದ ಹಿತಾಸಕ್ತಿ ಗಾಗಿ ಏನೇವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಒಳ್ಳೆಯದಾಗಲಿ.

  5. ಕಾಂಗ್ರೇಸ್ ಪಕ್ಷ ಜನರಿಗೆ ಸುಳ್ಳು ಹೇಳಿ ಜನರಿಂದ ವೋಟ್ ಹಾಕಿಸಿಕೋಂಡ ಮೋಸ ಮಾಡುತ್ತೆ ನೋಡಿ ಮತ್ತೆ ಕಾಂಗ್ರೇಸ್ ಪಕ್ಷಕ್ಕೆ ವೋಟ್ ಹಾಕಬೇಡಿ

  6. ಎಲ್ಲಾ ಸರಿ ಆದ್ರೆ ಯಾಉದರ ಬೆಲೆ ಜಾಸ್ತಿ ಮಾಡ್ತಾರೆ ,ಈಗ ಕರೆಂಟ್ ಚಾರ್ಜ್ 4ರಿಂದ 7ರೂಪಾಯಿ ಅಂಡರ್ಸ್ 400 ರ bill 700+tax ಆದ್ರೆ ಫ್ರೀ ಎಲ್ಲರಿಗೆ ಇಲ್ಲ bill ಜಾಸ್ತಿ ಮಾತ್ರ ಎಲ್ಲರಿಗೆ ಇದು ಯಾವ ನ್ಯಾಯ ಸ್ವಾಮಿ ನಮಗೆ ಈ ಸರ್ಕಾರ ಬೇಡ ಇವರು ಜಾಸ್ತಿ ಮಾಡಿದ bill ಬೇರೆ ಸರ್ಕಾರ ಬಂದ್ರೆ ಕಮ್ಮಿ ಮದಲ್ಲ ದವವಿಟ್ಟ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಬಂದುಂತಿಂಗಳಗಲ್ಲಿಯ ಆಗ್ಲೇ ಬರೆ ಎಳೆದಂತಾಗಿದೆ ಸ್ವಾಮಿ ಯಾವ ಗುರುಗಳೂ ಜೀವನ ಹಳ್ ಆಗ್ತಾ ಇದೆ ರಾಜೀನಾಮೆ ನೀಡಿ ಮನೆಗೆ ಹೋಗೋಕೆ ಹೇಳಿ

  7. ಕಾಂಗ್ರೆಸ್ ಪಕ್ಷ ಬಂದರೆ ಮಳೆ ಬರುವುದಿಲ್ಲ ಬರಗಾಲ ಬರುತ್ತದೆ ಏಷ್ಯನ್ ಕೃಷ್ಣ ಸರಕಾರ ಇದ್ದಾಗ ಬೇಕಿದ್ದರೆ ಹಿಂದಿನ ಸರಕಾರಗಳನ್ನು ಪರೀಕ್ಷೆ ಮಾಡಿ ಎಲ್ಲಾ ತರಹ ಬೆಲೆಗಳನ್ನು ಏರಿಸುತ್ತಾ ಇದೆ ಈ ಸರಕಾರ ಬೇಗನೆ ಹೋಗಬೇಕು