ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಲಿದೆ ಅಂತ ಭವಿಷ್ಯ ನುಡಿದಿರುವ ಕೋಡಿ ಮಠದ ಶ್ರೀಗಳು, ದೇಶ ಮತ್ತು ರಾಜ್ಯ ರಾಜಕೀಯದಲ್ಲಿ ಆಘಾತಕಾರಿ ಘಟನೆ ನಡೆಯಲಿದೆ ಅಂತ ಭಯಾನಕ ಭವಿಷ್ಯ ನುಡಿದಿದ್ದಾರೆ.
► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:
#TV9Kannada #KodiSree #Kodimutt #future #StatePolitics #NationalPolitics #HassanKodiSree
TV9 Kannada | Kannada News | Latest Kannada News |
Credits: #State #PvgManju /producer | #Jayaram /Editor|#TV9D
ಇ ಬಹುಷ್ಯ ನಾನೇ ಹೇಳ್ತೀನಿ ಈ ಗುಲ್ಡುಕಾನ್ ಏನ್ ಹೇಳೋದು
Please stop this. This will not help anyone.
ಇಂತಹ ಸಮಯದಲ್ಲಿ ನರಸಿಂಹನ ಈಶ್ವರನ ದ್ಯಾನ ಗುರು ಸೇವೆ ಮಾಡಿದರೆ ಖಂಡಿತವಾಗಿಯು ಕಷ್ಟವನ್ನು ಪಾರುಮಾಡಬಹುದು. ಸಂಶಯ ಎಳ್ಳಷ್ಟು ಬೇಡ.
Nale belagge break fast enu swamy?
Babladi ajhar helidu heliri
ನಂನ್ಬೇಡಿ ನಾನೆ ಇವೆಲ್ಲಾ
Yeah bucket news channels..nimage madkkoke bera kilsa illa…
Yavaglu bhayankara bhavishya matra helo ivru kodi shree alla 'bhayankara shree' 😂
ಈ ಕೋಡಿ ಮಠದ ಸ್ವಾಮೀಜಿ ರವರ ಭವಿಷ್ಯವನ್ನ ನಾನು ಇವರನ್ನೂ ಮೂವತ್ತು ವರ್ಷಗಳಿಂದ ಆಲಿಸುತ್ತ ಬಂದಿದ್ದೀನಿ. ಆದರೇ ಒಂದು ಸಹ ಈಡೇರಿಲ್ಲ. ಒಂದು ಉದಾಹಣೆಯಷ್ಟೆ: ಕಳೆದ ಚುನವಣೆಯಲ್ಲಿ ಒಂದು ಭವಿಷ್ಯ ನುಡಿದಿದ್ದರು ಕೇಂದ್ರದಲ್ಲಿ ಬಹುಮತ ಯಾವ ಪಕ್ಷಕ್ಕೆ ಮತ್ತು ಯಾರಿಗೂ ದೊರೆಯುವುದಿಲ್ಲ, ಅತಂತ್ರ ಸ್ಥಿತಿ ಬರುತ್ತದೆ ಎಂದು ಹೇಳಿದ್ದರು ಆದರೇ ಬಹುಮತದ ಬಿಜೆಪಿಯ ಶ್ರೀ ಮೋದಿಜೀ ಸರ್ಕಾರ ರಚನೆಯಾಯಿತು. ಇವರು ಭವಿಷ್ಯ ನುಡಿಯುವದು ಒಂದು ರೀತಿ ಚಪಲ ಚೆನ್ನಿಗರಾಯರು. ಹಿಂದೂ ಸ್ವಾಮೀಜಿ ಯಾದುದರಿಂದ ಅವರಿಗೇ ನಮ್ಮ ಕೋಟಿ ನಮನಗಳು.
ಹಿಂದೂ ರಾಷ್ಟ್ರ ಸ್ಥಾಪನೆಯ ಭಕ್ತರು
Dr NHN MURTHY RAO
Yelaa negative ivru yavthu positive ago helodhae ila
ಇದೆಲ್ಲಾ ಆಗುವುದನ್ನು ನಿಮ್ಮ ತಪ಼ಂ಼ಶಕ್ತಿಯಿಂನಿಲ್ಲಿಸಲು ಅಥವಾ ಬದಲಾಯಿಸಲು ಸಾಧ್ಯವಿದ್ದರೆ ಮಾತ್ರ ಭವಿಷ್ಯ ನುಡಿಯಿರಿ ಇಲ್ಲವಾದರೆ ಮೌನವಾಗಿ ರಿ
ಮುಚ್ಚಯ್ಯ ಬಾಯಿನ. ಬರಿ ಬುರುಡೆ ಬಿಡ್ತೀಯ. ಊರೊರೆಲ್ಲ ಸಾಯ್ತಾರೆ. ನಿನಗೆ..? ಇಂತ ಸುಳ್ಳು ಭವಿಷ್ಯ ಹೇಳೋಕೆ ನಾಚಿಕೆ ಆಗಲ್ವ ನಿನಗೆ..? ಟಿವಿಯೋರಿಗೆ, ಮಾಡಕ್ಕೆಬೇರೆ ಏನೂ ಕೆಲಸ ಇಲ್ವ. ದೇಶ, ಊರು ಕೇರೀನ ಉದ್ಧಾರ ಮಾಡ್ರಯ್ಯ ಅಂದ್ರೆ, ಬರೀ ಕಳ್ರನ್ನ, ಕಳ್ಳ ಸ್ವಾಮೀಜಿಗಳನ್ನ ಜಾಸ್ತಿ ಹುಟ್ಟಸ್ತಾ ಇದ್ದೀರ…। ಇವನು ಯಾಊರ ದಾಸಯ್ಯ.? ಇವನದ್ದು ಬರೀ ಸುಳ್ಳು ಭವಿಷ್ಯ. ಇಂತವನಿಗೆ ಜನ್ಮ ಕೊಟ್ಟೊರಗೆ ನಾಚಿಕೆ ಆಗಬೇಕು. ಪಾಪ ಅವರು ಶಿವನ ಪಾದ ಬೇಗ ಸೇರ್ರ್ಕೊಂಡರಬೇಕು. ದೊಡ್ಡ ಭಯೋತ್ಪಾದಕನ್ನನ್ನ ನಮ್ಮದೇಶದಲ್ಲಿ ಇಟ್ಕೊಂಡು ಇದ್ದೀರಲ್ಲ. ನಾನು ಮುಂದಿನ ಭವಿಷ್ಯ ಹೇಳ್ತೀನಿ, ಮೊದಲು ಇವನನ್ನ ದೇಶದಿಂದ ಪಾಕಿಸ್ಥಾನಕ್ಕೆ ಕಳ್ಸಿ ಇಲ್ಲಿ ಯಾವ ಗಲಾಟೆನು ಇರಲ್ಲ.
Nin mukadalli svamiji anno ond lakshananu kantil ala… Heng bavisha heltido
Yarapa ninu electric 💡 Frist danger adarag yan vishash Ella Frist Ning yavag saavu barute helu 💁🐕
Evnu adastu bega sathogbeku
ಇವನು ಸಾಮೀನೂ ಅಥವಾ ಜ್ಯೂತಿಷೀನೂ
好吃
Thikkkaaa muchhhonduuu eruuuu sakuuu
weather 24c ತಂಪು ತಂಪು ಕೂಲ್ ಕೂಲ್ 🤣😅
when cancer, covid1-19, micron ends? boolimagane
Huch swami, huch media galu,
Sri Sri Kodymutt swamiji predictions are becoming true but Beware of ides of July and Agust for BJP party. As swamiji predicted.
Sundara hudugi mele ningu kannu bithu
Kalla swamy
Bogale swamy
Ella sullu.
Iduvarege heliddu yavudu nadedilla
ಹುಚ್ಚು ಸ್ವಾಮಿ
ನಿವು ಹೆಳುವ ಹಾಗೆ ಎಲ್ಲವೂ ಆಗುವುದಾದರೆ ಅಷ್ಟೇ….. ನಿಮ್ಮ ಭವಿಷ್ಯ ನಿಮಗೆ ಗೊತ್ತಿಲ್ಲ
K L A😅😅😂
ಟಿವಿ ಚಾನೆಲ್ ಅವರಿಗೆ ಹುಚ್ಚು ಅವರ ಹತ್ತಿರ ಹೋಗಿ ಮಾತಾಡುತ್ತಾರಲ್ಲ ನಿಮಗೆ ದೊಡ್ಡ ಹುಚ್ಚು ಅವರಿಗೆ ಹೇಳುತ್ತೇನೆ ಕೆಲಸ ಇಲ್ಲ ಅದಕ್ಕೆ . .ಈ ಭೂಮಂಡಲದಲ್ಲಿ ಎಲ್ಲವೂ ನಡೆಯುತ್ತದೆ ಅದು ನೀವು ಹೇಳಿದಾಗೆಲ್ಲ ಆ ಮಹದೇವನ ಬಲ್ಲ
ಸಾರಾಯಿ ಕಮ್ಮಿಯಾಗುತ್ತಾ ರೇಟು …ಯಾವ ಸಾರಾಯಿ ಉತ್ತಮ
T
Yenila bidari sumune Janagolig yk bhaya huttustiri
ಇವುಗಳೆಲ್ಲವೂ ಬೈಬಲ್ನಲ್ಲಿ ಬಹಳ ಹಿಂದೆಯೇ ಹೇಳಲ್ಪಟ್ಟಿವೆ. ಆದ್ದರಿಂದ ಬೈಬಲ್ ಅನ್ನು ಸ್ಪಷ್ಟವಾಗಿ ಓದಿ ಸ್ವರ್ಗೀಯ ತಂದೆಯು ಮೊದಲು ಏನು ಹೇಳಿದ್ದಾನೆ, ಆದ್ದರಿಂದ ನಾವು ಕೊನೆಯ ದಿನಗಳಲ್ಲಿ ಇದ್ದೇವೆ ಆದ್ದರಿಂದ ಯೇಸುಕ್ರಿಸ್ತನ ಎರಡನೇ ಬರುವಿಕೆ ತುಂಬಾ ಹತ್ತಿರದಲ್ಲಿದೆ.
All these were told long ago in the Bible. So read the Bible clearly what the Heavenly Father has said before, so we are in the last days so the second coming of Jesus Christ is very near.
ಇದು ವೆರಗು ಒಳಯ ಭವಿಷ್ಯ ನುಡಿಯುವದನು ನೋಡಿಲ.
ಇದನ್ನೆಲ್ಲಾ ಕೇಳ್ಕೊಂಡು ತಲೆ ಕೆಡಿಸ್ಕೋಬೇಡಿ…. ಎಲ್ಲರೂ ಅಂಡ್ ಅಮಿಕ್ಕೊಂಡು ದುಡೀರಿ…. ಎಲ್ಲಾನೂ ಒಳ್ಳೆಯದೇ ಆಗುತ್ತೆ
Swamiji jail serabahudu anta helalilla 😀😀😀