ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಲಿದೆ ಅಂತ ಭವಿಷ್ಯ ನುಡಿದಿರುವ ಕೋಡಿ ಮಠದ ಶ್ರೀಗಳು, ದೇಶ ಮತ್ತು ರಾಜ್ಯ ರಾಜಕೀಯದಲ್ಲಿ ಆಘಾತಕಾರಿ ಘಟನೆ ನಡೆಯಲಿದೆ ಅಂತ ಭಯಾನಕ ಭವಿಷ್ಯ ನುಡಿದಿದ್ದಾರೆ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #KodiSree #Kodimutt #future #StatePolitics #NationalPolitics #HassanKodiSree

TV9 Kannada | Kannada News | Latest Kannada News |

Credits: #State #PvgManju /producer | #Jayaram /Editor|#TV9D

The team at Kodi Fire IPTV strongly suggests that you use a VPN at all times.
Be it for browsing, watching Kodi, watching IPTV or anything else – the one that we recommend is Hidden Router. They provide you with very fast speeds, that can reach over 400Mbps, and their VPN service is as low as $6 per month (when paid for 2 years)!
Grab your own Hidden Router and regain your online privacy now!

36 COMMENTS

  1. ಇಂತಹ ಸಮಯದಲ್ಲಿ ನರಸಿಂಹನ ಈಶ್ವರನ ದ್ಯಾನ ಗುರು ಸೇವೆ ಮಾಡಿದರೆ ಖಂಡಿತವಾಗಿಯು ಕಷ್ಟವನ್ನು ಪಾರುಮಾಡಬಹುದು. ಸಂಶಯ ಎಳ್ಳಷ್ಟು ಬೇಡ.

  2. ಈ ಕೋಡಿ ಮಠದ ಸ್ವಾಮೀಜಿ ರವರ ಭವಿಷ್ಯವನ್ನ ನಾನು ಇವರನ್ನೂ ಮೂವತ್ತು ವರ್ಷಗಳಿಂದ ಆಲಿಸುತ್ತ ಬಂದಿದ್ದೀನಿ. ಆದರೇ ಒಂದು ಸಹ ಈಡೇರಿಲ್ಲ. ಒಂದು ಉದಾಹಣೆಯಷ್ಟೆ: ಕಳೆದ ಚುನವಣೆಯಲ್ಲಿ ಒಂದು ಭವಿಷ್ಯ ನುಡಿದಿದ್ದರು ಕೇಂದ್ರದಲ್ಲಿ ಬಹುಮತ ಯಾವ ಪಕ್ಷಕ್ಕೆ ಮತ್ತು ಯಾರಿಗೂ ದೊರೆಯುವುದಿಲ್ಲ, ಅತಂತ್ರ ಸ್ಥಿತಿ ಬರುತ್ತದೆ ಎಂದು ಹೇಳಿದ್ದರು ಆದರೇ ಬಹುಮತದ ಬಿಜೆಪಿಯ ಶ್ರೀ ಮೋದಿಜೀ ಸರ್ಕಾರ ರಚನೆಯಾಯಿತು. ಇವರು ಭವಿಷ್ಯ ನುಡಿಯುವದು ಒಂದು ರೀತಿ ಚಪಲ ಚೆನ್ನಿಗರಾಯರು. ಹಿಂದೂ ಸ್ವಾಮೀಜಿ ಯಾದುದರಿಂದ ಅವರಿಗೇ ನಮ್ಮ ಕೋಟಿ ನಮನಗಳು.
    ಹಿಂದೂ ರಾಷ್ಟ್ರ ಸ್ಥಾಪನೆಯ ಭಕ್ತರು
    Dr NHN MURTHY RAO

  3. ಇದೆಲ್ಲಾ ಆಗುವುದನ್ನು ನಿಮ್ಮ ತಪ಼ಂ಼ಶಕ್ತಿಯಿಂನಿಲ್ಲಿಸಲು ಅಥವಾ ಬದಲಾಯಿಸಲು ಸಾಧ್ಯವಿದ್ದರೆ ಮಾತ್ರ ಭವಿಷ್ಯ ನುಡಿಯಿರಿ ಇಲ್ಲವಾದರೆ ಮೌನವಾಗಿ ರಿ

  4. ಮುಚ್ಚಯ್ಯ ಬಾಯಿನ. ಬರಿ ಬುರುಡೆ ಬಿಡ್ತೀಯ. ಊರೊರೆಲ್ಲ ಸಾಯ್ತಾರೆ. ನಿನಗೆ..? ಇಂತ ಸುಳ್ಳು ಭವಿಷ್ಯ ಹೇಳೋಕೆ ನಾಚಿಕೆ ಆಗಲ್ವ ನಿನಗೆ..? ಟಿವಿಯೋರಿಗೆ, ಮಾಡಕ್ಕೆಬೇರೆ ಏನೂ ಕೆಲಸ ಇಲ್ವ. ದೇಶ, ಊರು ಕೇರೀನ ಉದ್ಧಾರ ಮಾಡ್ರಯ್ಯ ಅಂದ್ರೆ, ಬರೀ ಕಳ್ರನ್ನ, ಕಳ್ಳ ಸ್ವಾಮೀಜಿಗಳನ್ನ ಜಾಸ್ತಿ ಹುಟ್ಟಸ್ತಾ ಇದ್ದೀರ…। ಇವನು ಯಾಊರ ದಾಸಯ್ಯ.? ಇವನದ್ದು ಬರೀ ಸುಳ್ಳು ಭವಿಷ್ಯ. ಇಂತವನಿಗೆ ಜನ್ಮ ಕೊಟ್ಟೊರಗೆ ನಾಚಿಕೆ ಆಗಬೇಕು. ಪಾಪ ಅವರು ಶಿವನ ಪಾದ ಬೇಗ ಸೇರ್ರ್ಕೊಂಡರಬೇಕು. ದೊಡ್ಡ ಭಯೋತ್ಪಾದಕನ್ನನ್ನ ನಮ್ಮದೇಶದಲ್ಲಿ ಇಟ್ಕೊಂಡು ಇದ್ದೀರಲ್ಲ. ನಾನು ಮುಂದಿನ ಭವಿಷ್ಯ ಹೇಳ್ತೀನಿ, ಮೊದಲು ಇವನನ್ನ ದೇಶದಿಂದ ಪಾಕಿಸ್ಥಾನಕ್ಕೆ ಕಳ್ಸಿ ಇಲ್ಲಿ ಯಾವ ಗಲಾಟೆನು ಇರಲ್ಲ.

  5. ಟಿವಿ ಚಾನೆಲ್ ಅವರಿಗೆ ಹುಚ್ಚು ಅವರ ಹತ್ತಿರ ಹೋಗಿ ಮಾತಾಡುತ್ತಾರಲ್ಲ ನಿಮಗೆ ದೊಡ್ಡ ಹುಚ್ಚು ಅವರಿಗೆ ಹೇಳುತ್ತೇನೆ ಕೆಲಸ ಇಲ್ಲ ಅದಕ್ಕೆ . .ಈ ಭೂಮಂಡಲದಲ್ಲಿ ಎಲ್ಲವೂ ನಡೆಯುತ್ತದೆ ಅದು ನೀವು ಹೇಳಿದಾಗೆಲ್ಲ ಆ ಮಹದೇವನ ಬಲ್ಲ

  6. ಇವುಗಳೆಲ್ಲವೂ ಬೈಬಲ್‌ನಲ್ಲಿ ಬಹಳ ಹಿಂದೆಯೇ ಹೇಳಲ್ಪಟ್ಟಿವೆ. ಆದ್ದರಿಂದ ಬೈಬಲ್ ಅನ್ನು ಸ್ಪಷ್ಟವಾಗಿ ಓದಿ ಸ್ವರ್ಗೀಯ ತಂದೆಯು ಮೊದಲು ಏನು ಹೇಳಿದ್ದಾನೆ, ಆದ್ದರಿಂದ ನಾವು ಕೊನೆಯ ದಿನಗಳಲ್ಲಿ ಇದ್ದೇವೆ ಆದ್ದರಿಂದ ಯೇಸುಕ್ರಿಸ್ತನ ಎರಡನೇ ಬರುವಿಕೆ ತುಂಬಾ ಹತ್ತಿರದಲ್ಲಿದೆ.

    All these were told long ago in the Bible. So read the Bible clearly what the Heavenly Father has said before, so we are in the last days so the second coming of Jesus Christ is very near.

  7. ಇದನ್ನೆಲ್ಲಾ‌ ಕೇಳ್ಕೊಂಡು ತಲೆ ಕೆಡಿಸ್ಕೋಬೇಡಿ…. ಎಲ್ಲರೂ ಅಂಡ್ ಅಮಿಕ್ಕೊಂಡು ದುಡೀರಿ…. ಎಲ್ಲಾನೂ ಒಳ್ಳೆಯದೇ ಆಗುತ್ತೆ